ನಗೆಡಂಗುರ – ೧೨೧

ಯಾರೋ ಒಬ್ಬ ಸನ್ಯಾಸಿ ಶಾಮಣ್ಣನ ಮನೆಗೆ ಬಂದು ಶಾಸ್ತ್ರ ಹೇಳುತ್ತಾ, ನಾನು ಹೇಳಿದ ಹಾಗೆ ಮಾಡಿದರೆ ನಿಮ್ಮಲ್ಲಿರುವ ಸಂಪತ್ತು (ಒಡವೆ ಆಸ್ತಿ ಇತ್ಯಾದಿ) ದ್ವಿಗುಣವಾಗುತ್ತದೆ.” ಎಂದ ಶಾಮಣ್ಣ ದಂಪತಿಗಳಿಗೆ ಖುಷಿ ಆಯಿತು ನೀವು ಹೇಳಿದ ಹಾಗೆ ಮಾಡುತ್ತೇವೆ ಹೇಳಿ ಅಂದರು.

ಎರಡು ನಿಂಬೆಹಣ್ಣುಗಳನ್ನು ತನ್ನಿರಿ, ನಿಮ್ಮ ಮನೆ ಒಡವೆಗಳನ್ನೆಲ್ಲಾ ಒಂದು ಗಂಟಿನಲ್ಲಿ ಭದ್ರವಾಗಿ ಕಟ್ಟಿಡಿ, ಒಂದು ನಿಂಬೆಹಣ್ಣು ಕತ್ತರಿಸಿ ಗಂಟಿಗೆ ಕಟ್ಟಿರಿ; ಇನ್ನೊಂದನ್ನು ಮುಖ್ಯ ಬಾಗಿಲಿಗೆ ಕಟ್ಟಿರಿ ಆಮೇಲೆ ಅದರ ವೈಭವ ನೀವೇ ನೋಡುವಿರಿ ಎಂದು ಹೇಳುತ್ತಾ ಭಾರಿ ದಕ್ಷಿಣೆಯನ್ನು ಪಡೆದು ಜಾಗ ಖಾಲಿ ಮಾಡಿದ.

ಕೆಲವು ತಿಂಗಳುಗಳೇ ಕಳೆದವು ಒಡವೆ ಸಂಪತ್ತು ದ್ವಿಗುಣವಾಗಲಿಲ್ಲ.ಸನ್ಯಾಸಿ ಇದ್ದ ಜಾಗವನ್ನು ಪತ್ತೆಮಾಡಿ ಅವನ ಬಳಿ ಹೋಗಿ ಀತಾವು ಹೇಳಿದ್ದು ಸತ್ಯವಾಗಲಿಲ್ಲಀ ಎಂದ. “ಓಹ್ ನೀವು ಗಂಟಿಗೆ ಕಟ್ಟಬೇಕಾದ ನಿಂಬೆಹಣ್ಣು ಬಾಗಿಲಲ್ಲಿ ಕಟ್ಟಿದಿರಿ ಬಾಗಿಲಲ್ಲಿ ಕಟ್ಟಿದ್ದ ಹಣ್ಣು ಗಂಟಿಗೆ ಕಟ್ಟ ಬೇಕಾಗಿತ್ತು ಅದಕ್ಕೆ ಫಲಕಾರಿಯಾಗಲಿಲ್ಲ” ಎಂದ.
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಔಷಧಿ : ಡ್ರಾಪ್ಸ್ ಕಣ್ಣು ಜೋಪಾನ
Next post ನೀ ಸಿಗದೆ ಬಾಳೊಂದು ಬಾಳೆ?

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys